ಮಾನ್ಯರೇ, ಸ್ವಸ್ತಿಶ್ರೀ ವಿಶ್ವಾವಸು ಸಂವತ್ಸರದ ವೈಶಾಖ ಶುದ್ಧ ಚರ್ತುದಶಿ ದಿನಾಂಕ 30.04.2026 ನೇ ಗುರುವಾರದಂದು ಶ್ರೀ ನೃಸಿಂಹ ಜಯಂತಿಯನ್ನು ಕೂಟ ಮಹಾಜಗತ್ತು ಉತ್ತರಹಳ್ಳಿ ಅಂಗಸಂಸ್ಥೆಯ ವತಿಯಿಂದ ಆಚರಿಸಲಿದ್ದೇವೆ. ಕೂಟಬಾಂಧವರೆಲ್ಲರೂ ಈ ಕಾರ್ಯಕ್ರಮಕ್ಕೆ ಆಗಮಿಸಿ ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿ ಶ್ರೀ ಗುರುನರಸಿಂಹನ ಕೃಪೆಗೆ ಪಾತ್ರರಾಗಬೇಕಾಗಿ ಅಪೇಕ್ಷಿಸುತ್ತೇವೆ. ----- ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ ಕೂಟ ಮಹಾಜಗತು ಉತ್ತರಹಳ್ಳಿ ಅಂಗಸಂಸ್ಥೆ