ದುರ್ಗಾ ನಮಸ್ಕಾರ ಪೂಜೆ

ದುರ್ಗಾ ನಮಸ್ಕಾರ ಪೂಜೆ (2026)

ಆತ್ಮೀಯರೇ,
ಆತ್ಮೀಯರೇ, ಕೂಟ ಮಹಾಜಗತ್ತು ಸಾಲಿಗ್ರಾಮ (ರಿ.) ಉತ್ತರಹಳ್ಳಿ ಅಂಗಸಂಸ್ಥೆಯ ಆಶ್ರಯದಲ್ಲಿ ದಿನಾಂಕ 19.07.2026ರ ಭಾನುವಾರ ಸಂಜೆ 4.30 ಗಂಟೆಯಿಂದ ಕೂಟಬಂಧುಗಳ ಶ್ರೇಯೋಭಿವೃದ್ಧಿಗಾಗಿ
ವೇ| ಬ್ರ| ಶ್ರೀ ಡಾ|| ಎಂ.ವಸಂತ ಭಟ್ ರವರ ನೇತೃತ್ವದಲ್ಲಿ
ಶ್ರೀ ದುರ್ಗಾ ನಮಸ್ಕಾರ ಪೂಜೆಯನ್ನು
ಶ್ರೀ ಗುರುನರಸಿಂಹ ಕಲ್ಯಾಣ ಮಂದಿರ, ಬುಲ್ ಟೆಂಪಲ್ ರಸ್ತೆ, ಬಸವನಗುಡಿ, ಬೆಂಗಳೂರು, ಇಲ್ಲಿ ಏರ್ಪಡಿಸಲಾಗಿದೆ.ಆಗಮಿಸಿದ ಎಲ್ಲಾ ಕೂಟ ಬಂಧುಗಳಿಗೆ ಸಂಕಲ್ಪವನ್ನು ಮಾಡಿಸಲಾಗುವುದು. ಮಹಾಮಂಗಳಾರತಿಯ ನಂತರ ಪ್ರಸಾದ, ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ..
ಅಧ್ಯಕ್ಷರು, ಕಾರ್ಯದರ್ಶಿ ಹಾಗು ಕಾರ್ಯಕಾರಿ ಸಮಿತಿ ಸದಸ್ಯರು

ಶ್ರೀ ಕೆ. ನರಸಿಂಹ ಐತಾಳ್ ಮತ್ತು ಶ್ರೀ. ಪಿ. ಭಾಸ್ಕರ ರಾವ್, ಬೆಂಗಳೂರು ಮತ್ತು ತಂಡದಿಂದ ಚೆಂಡೆವಾದನ
ವಿ. ಸೂ. ಶ್ರೀ ದುರ್ಗಾನಮಸ್ಕರ ಪುಕ್ಕಿಗೆ ಪ್ರಮುಖ ಪ್ರಯೋಜಕರಾಗಲು ಬಯಸುವ ಬಂಧುಗಳು ಅಂಗಸಂಸ್ಥೆಯ ಅಧ್ಯಕ್ಷರು, (9845374670) ಅಥವಾ ಕಾರ್ಯದರ್ಶಿ (9448071136)ಯನ್ನು ಸಂಪರ್ಕಿಸಬೇಕಾಗಿ ವಿನಂತಿ. ದೇಣಿಗೆಯನ್ನು ಈ ಕೆಳಕಂಡ ಬ್ಯಾಂಕ್ ಖಾತೆಗೆ ಹಸ್ತಾಂತರಿಸಬಹುದು.

ಬ್ಯಾಂಕ್ : ದಿ ಕರ್ನಾಟಕ ಬ್ಯಾಂಕ್ ಲಿ.
ಶಾಖೆ : ಅಮರಜ್ಯೋತಿನಗರ
ಖಾತೆ ಸಂಖ್ಯೆ : 1042500100892901
NEFT ಸಂಖ್ಯೆ :KARB0000124
MICR ಸಂಖ್ಯೆ :560052039